ವಿಕಿಕೋಟ್ಗೆ ಸ್ವಾಗತ,
ಇದು ಒಂದು ಉಚಿತ ಮತ್ತು ಸ್ವತಂತ್ರ ಗಾದೆಗಳ ನಿಧಿ. ಕನ್ನಡ ವಿಕಿಕೋಟ್ ನಲ್ಲಿ ೨೬೭ ಪುಟಗಳಿವೆ. |
ಶುಕ್ರವಾರ, ಅಕ್ಟೋಬರ್ ೨೮, ೨೦೨೨, ೦೭:೦೪ (UTC) ವ್ಯಕ್ತಿಗಳು,ಆಕರಗಳು,ಜನಪದ
ಅಕಾರಾದಿ ಗಾದೆಗಳು,ಅರಳಿ ಕಟ್ಟೆ |
ವಿಕಿಕೋಟ್ ನಲ್ಲಿ ನೀವು ಬಹಳ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು, ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು ಅಥವಾ ನಮ್ಮೂರಿನ ಜನಪ್ರಿಯ ಗಾದೆಗಳು ಸೇರಿಸಬಹುದು. ಇಲ್ಲಿಂದ ಕನ್ನಡ ವಿಶ್ವಕೋಶದಲ್ಲಿ ಇರುವ ಸಂಬಂಧಿತ ಪುಟಗಳಿಗೆ ಕೊಂಡಿಗಳಿವೆ. |
ಮುಖ್ಯ ವರ್ಗಗಳು
ವ್ಯಕ್ತಿಗಳು
|
ಆಕರಗಳು
|
ಜನಪದ
|
- ಕನ್ನಡ ವಿಕಿಕೋಟ್ನ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಪುಟಗಳಿಂದ ಕೆಲವು ಸ್ವಾರಸ್ಯಕರ ಕೋಟ್ಗಳು
- ಶಿವರಾಮ ಕಾರಂತ : ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.
- ಪು.ತಿ.ನರಸಿಂಹಾಚಾರ್ :ತಾಳಿ ತಾಳಿ ಎನ್ನುವುದೇ ಮಂತ್ರ; ತಾಳ್ಮೆ ಇಲ್ಲದಿರೆ ಬಾಳೇ ಅತಂತ್ರ.
- ಇಟಲಿ ಗಾದೆಗಳು: ಆರಂಭದಲ್ಲಿ ಯೋಚಿಸದವನು ಕೊನೆಯಲ್ಲಿ ಸಂಕಟಪಡುತ್ತಾನೆ.
- ಪಂಪ : ಮಾನವಜಾತಿ ತಾನೊಂದೆ ವಲಂ.
- ಭೀಮಸೇನ ಜೋಷಿ : ಸಂಗೀತಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ ಎಲ್ಲ ಹಿಂದುಸ್ತಾನಿ ಗಾಯಕರ ಪರವಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ.
- ಡಿ.ವಿ.ಜಿ. : ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು.
ಮೊದಲ ಅಕ್ಷರದಿಂದ ಹುಡುಕಿ:
|
This article is issued from Wikiquote. The text is licensed under Creative Commons - Attribution - Sharealike. Additional terms may apply for the media files.